-
- Uncategorized
- yahoodi
- ಸುತ್ತಲೂ ಶತ್ರು ರಾಷ್ಟçಗಳೇ ಹಣಿಯಲು ಕಾದಿರುವಾಗ ರಕ್ತದ ಬೆಲೆ ಅರಿತಿರುವ, ಇತಿಹಾಸವನ್ನು ಮರೆಯದ, ವರ್ತಮಾನದ ಎಚ್ಚರದಲ್ಲಿ ಇರುವ, ಭವಿಷ್ಯದ ಬಗ್ಗೆ ಎಚ್ಚರದಿಂದ ಇರುವ ರಾಷ್ಟç ಒಂದರ ಕಥನವಿದು ದೇಶ ಉಳಿದರೆ ಮಿಕ್ಕೆಲ್ಲವೂ ಉಳಿದೀತು ಎಂಬುದರ ಸಾರವನ್ನು ಗ್ರ್ರಹಿಸಲು ಈ ಕೃತಿ ನೆರವಾದೀತು. ಎಂದಿನAತೆ ನೇರ ಮಾತುಗಳ ರಾಷ್ಟçವಾದಿ ಲೇಖಕ ಶ್ರೀಕಾಂತ ಶೆಟ್ಟರು ಈ ಕೃತಿಯನ್ನು ಭಾರತೀಯತೆಯ ದೃಷ್ಟಿಕೋನದಿಂದ ಬರೆದಿದ್ದಾರೆ.
- Read more